Basavana Sangolagi is a revered religious site located in the Aland taluk of Gulbarga District, in the state of Karnataka, India. This holy place is dedicated to Basaveshwara, a highly respected and powerful god, whose teachings and divine presence attract devotees from far and wide.

Basavana Sangolagi is not just a place of worship, but a symbol of devotion and spiritual connection. The divine energy and the blessings of Basaveshwara are believed to be abundant here. Devotees who approach the god with sincerity, faith, and dedication are said to receive blessings and protection in their lives.

The significance of this sacred site lies in its spiritual vibrancy and its ability to provide solace to those who seek a deeper connection with the divine. For those who worship with a true heart, Basavana Sangolagi is indeed a place where faith is rewarded.



ಬಸವನ ಸಂಗೋಳಗಿ (ಕುಣಿ ಸಂಗಾವಿ) Basavan Sangolagi (Kuni Sangavi)

ಇದು ಬಸವಣ್ಣನವರ ನಾಡು, ಬಸವನ ಸಂಗೋಳಗಿ (ಕುಣಿ ಸಂಗಾವಿ), ಆಳಂದ ತಾಲೂಕು, ಗುಲಬರ್ಗಾ (ಈಗಿನ ಕಲಬುರಗಿ) ಜಿಲ್ಲೆಯಲ್ಲಿ ಬರುವ ಇತಿಹಾಸ ಪ್ರಸಿಧ ಗ್ರಾಮ, ಇಲ್ಲಿ ಬಸವೇಶ್ವರರು ನೆಲೆ ನಿಂತಿರುವರು, ಈ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ.ತುಂಬಾ ಪ್ರಸಿಧ ದೇವಸ್ಥಾನ, ಬೇಡಿದ ವರವನ್ನು ಕರುಣಿಸುವ ಕಾಮಧೇನು. 12ನೇ ಶತಮಾನದಲ್ಲಿ ಬಸವೇಶ್ವರರು ಈ ಸ್ಥಳದಲ್ಲಿ ನೆಲೆಸಿದ್ದಾರೆ. ಸರ್ವ ಜನಾಂಗದ ಜನರು ಈ ಊರಲ್ಲಿ ಸಹಬಾಳ್ವೆಯಿಂದ ನಡೆಸುತ್ತಿಧಾರೆ. ಕೃಷಿ ಇಲ್ಲಿನ ಜನರ ಮುಖ್ಯ ಕಸುಬು, ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಇಲ್ಲಿನ ಜನರ ಉಪ ಕಸುಬು.


ಬಸವೇಶ್ವರ ದೇವಸ್ಥಾನ:

ಇತಿಹಾಸ ಪ್ರಸಿಧ ಗ್ರಾಮ, ಇಲ್ಲಿ ಬಸವೇಶ್ವರರು ನೆಲೆ ನಿಂತಿರುವರು, ಈ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ.ತುಂಬಾ ಪ್ರಸಿಧ ದೇವಸ್ಥಾನ, ಬೇಡಿದ ವರವನ್ನು ಕರುಣಿಸುವ ಕಾಮಧೇನು. 12ನೇ ಶತಮಾನದಲ್ಲಿ ಬಸವೇಶ್ವರರು ಈ ಸ್ಥಳದಲ್ಲಿ ನೆಲೆಸಿದ್ದಾರೆ. ಜೊತೆಗೆ ಇಲ್ಲಿ ಗಂಗಾಂಬಿಕೆ, ಈಶ್ವರ ದೇವಸ್ಥಾನ ಗಳಿವೆ.

ಜಾತ್ರೆ ಮತ್ತು ಉತ್ಸವ:
1) ಈ ಊರಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ವಾಗಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಗಳು ನೆರವೇರುತ್ತವೆ. ಶ್ರಾವಣ ಮಾಸದ ಮೂರನೆಯ ಸೋಮವಾರ ವಿಜ್ರಂಭಣೆಯಿಂದ ಜಾತ್ರೆ ನೆರವೇರುತ್ತದೆ. ಶ್ರಾವಣ ಮಾಸದ ಎಲ್ಲಾ ಸೋಮವಾರ ಊರ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರುತ್ತದೆ.

ಶ್ರಾವಣ ಮಾಸದ ಎಲ್ಲಾ ದಿನ ಈ ಊರಲ್ಲಿ ಭಜನೆ ಜರುಗುತ್ತದೆ. ವಿವಿಧ ಕಲಾ ತಂಡಗಳು ಮತ್ತು ವಿವಿಧ ಕಲಾ ಪ್ರಕಾರಗಳು ಇಲ್ಲಿ ಸ್ಪರ್ಧೆ ಯಲ್ಲಿ ಭಾಗವಹಿಸುತ್ತವೆ ಮತ್ತು ಇಲ್ಲಿ ಭಜನೆ ಸ್ಪರ್ಧೆ ಪ್ರಮುಖವಾದ ಸ್ಪರ್ಧೆಯಾಗಿರುತ್ತದೆ.ಸ್ಪರ್ಧೆಯಲ್ಲಿ ಗೆದ್ದ ಕಲಾ ತಂಡಕ್ಕೆ ಬಹುಮಾನ ವಿತರಿಸಲಾಗುತ್ತದೆ.

2) ಬಸವ ಜಯಂತಿ: ಪ್ರತಿ ವರ್ಷ ಬಸವ ಜಯಂತಿ.ದಿನ ರಥೋಸ್ತವ ನೆರವೇರುತ್ತದೆ ಮತ್ತು ಮರುದಿನ ಕುಸ್ತಿ ಸ್ಪರ್ಧೆ ನೆರವೇರುತ್ತದೆ, ವಿವಿಧ ಜಿಲ್ಲೆ ಮತ್ತು ರಾಜ್ಯ ದಿಂದ ಕುಸ್ತಿ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಾರೆ.

ಶಿಕ್ಷಣ:
ಈ ಊರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕೂಡ ಇದೆ. ಪ್ರತಿಶತ 99 ರಷ್ಟು ಜನರು ಅಕ್ಷರಸ್ಥ ರಾಗಿದ್ದಾರೆ.

ಕುಡಿಯುವ ನೀರು ಮತ್ತು ನೈರ್ಮಲ್ಯ:
ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಷಯದಲ್ಲಿ ಈ ಗ್ರಾಮ ಮುಂದುವರೆದ ಗ್ರಾಮವಾಗಿದೆ. ಇಲ್ಲಿ ಕೈ ಪಂಪು, ಕೊಳವೆ ಬಾವಿಯಿಂದ ಗ್ರಾಮಸ್ಥರಿಗೆ ನೀರು ಪೂರೈಕೆ ಆಗುತ್ತದೆ.

ಸಾರಿಗೆ:

ಈ ಊರಿಗೆ ಸಾರಿಗೆ ಸಂಪರ್ಕ ತುಂಬಾ ಚೆನ್ನಾಗಿದೆ, ಆಳಂದ್ ಮತ್ತು ಗುಲ್ಬರ್ಗ ಯಿಂದ ಬಸ್ಸುಗಳ ಸಂಪರ್ಕ ವಿದೆ, ಫೋರ್ಡ್ ಕಂಪನಿಯ ಕ್ರೂಸರ್ (ತೂಫಾನ್) ಗಳು ಕೂಡ ಈ ಊರಲ್ಲಿ ಸಾರಿಗೆಯನ್ನು ಸಂಪರ್ಕ ವನ್ನು ನೀಡುತ್ತವೆ.

ನದಿ ಮತ್ತು ಕಾಲುವೆಗಳು:

ಈ ಊರಲ್ಲಿ ಚಿಕ್ಕದಾದ ಎರಡು ಹಳ್ಳ ಗಳು ಹರಿಯುತ್ತವೆ, ಮಳೆಗಾಲದಲ್ಲಿ ಮಾತ್ರ ನೀರನ್ನು ಒದಗಿಸುತ್ತವೆ.

ರಚನೆ: ಸೂರ್ಯಕಾಂತ ರಾಮಣ್ಣ ತೆಳಕೇರಿ
Edited By: Suryakanth Ramanna Telkeri
ಈ ಸ್ಥಳ BASAVAN SANGOLAGI ನಲ್ಲಿ ನೆಲೆಗೊಂಡಿದೆ
Nearby cities:
ಕಕ್ಷೆಗಳು:   17°34'24"N   76°41'55"E


Author

Suryakanth RT

Comments

Popular posts from this blog

The Beauty of Incredible India